ಜೋಯಿಡಾ - ಕಳೆದ 7 ತಿಂಗಳಿನಿಂದ ಬಿ,ಎಸ್,ಎನ್,ಎಲ್ ಅವರಿಂದ ಭಾರಿ ಅನ್ಯಾಯವಾಗುತ್ತಿದ್ದು, ಇದರಿಂದಾಗಿ ಬಿ,ಎಸ್,ಎನ್,ಎಲ್ ಅಲ್ಲಿ ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುವವರು ಬೀದಿಗೆ ಬೀಳುವಂತಾಗಿದೆ, ಕಳೆದ ಹಲವಾರು ತಿಂಗಳುಗಳಿಂದ ಕೆಲಸ ಮಾಡಿದವರಿಗೆ ಹಣ ನೀಡದೆ ಸತಾಯಿಸಲಾಗುತ್ತಿದ್ದು, ಬೇಸತ್ತ ಗುತ್ತಿಗೆ ಆಧಾರಿತ ನೌಕರರು ಕೆಲಸಕ್ಕೆ ಬಾರದೆ ಬೇಸರ ವ್ಯೆಕ್ತ ಪಡಿಸಿದರೆ , ಜೋಯಿಡಾದ ಗುತ್ತಿಗೆ ಆಧಾರಿತ ಬಿ,ಎಸ್,ಎನ್,ಎಲ್, ನೌಕರ ಜಗದೀಶ ಗಾವಾಡಾ ಉಪವಾಸ ಸತ್ಯಾಗ್ರಹ … [Read more...] about ಸಂಬಳ ಸಿಗದೇ ಉಪವಾಸ ಸತ್ಯಾಗ್ರಹ