ಮಂಡೂಕಪರ್ಣಿ ಬ್ರಾಹ್ಮೀ ಮಂಡೂಕಿ ಒಂದೆಲಗ ಸರಸ್ವತಿ ಸೊಪ್ಪು(ಬಳ್ಳಿ) ಗದ್ದೆಒರಗ ಸರಸ್ವತಿ ಆಕು ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಅದ್ಭುತವಾದ ಔಷಧೀಯ ಸಸ್ಯ.ಗದ್ದೆಯ ಬದಿಗಳ ಮೇಲೆ ಸದಾ ನೀರು ಹರಿಯುವ ಕಾಲುವೆಗಳ ಪಕ್ಕ ನದಿ ಕೆರೆ ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ ಜ್ಞಾಪಕಶಕ್ತಿ ಹೆಚ್ಚುತ್ತದೆ. ಈ ಸಸ್ಯ ಸೇವನೆಯಿಂದ ವಿದ್ಯೆ ಬುದ್ಧಿ ಹೆಚ್ಚುವುದರಿಂದ ವೀಣಾಪಾಣಿ ಸರಸ್ವತಿಯ … [Read more...] about ಒಂದೆಲಗ(ಬ್ರಾಹ್ಮೀ ) ಸೊಪ್ಪು ಹಲವು ರೋಗಗಳಿಗೆ ರಾಮಬಾಣ