ಹಳಿಯಾಳ: ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ? ಎನ್ನುವ ಸಂಶಯ ತಮಗೆ ಮೂಡುತ್ತಿದೆ ಆದರೂ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ. ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸುತ್ತಿದ್ದಂತೆ ತುರ್ತಾಗಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಆರ್.ವಿ.ದೇಶಪಾಂಡೆ ಅವರ ಅಭಿವೃದ್ದಿ ಕಾರ್ಯಗಳು, ಪರಿಶ್ರಮ, ಅಭಿವೃದ್ದಿ ಪರ ನಿಲುಮೆಯೇ ಇಂದು ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆಯಲ್ಲಿ … [Read more...] about ಜನರ ತೀರ್ಪಿಗೆ ತಲೆ ಬಾಗುತ್ತೇವೆ. ಆದರೇ ಜನರು ಅಭಿವೃದ್ದಿ ಪರ ಇದ್ದಾರೋ, ಇಲ್ಲವೋ ಸಂಶಯ ಮೂಡುತ್ತಿದೆ- ಎಸ್.ಎಲ್.ಘೊಟ್ನೇಕರ