ಬೆಂಗಳೂರು, ಆಗಸ್ಟ್ 23, 2018- ಕಾಂಗ್ರೆಸ್ಸಿನ ಹಿರಿಯ ನಾಯಕ ಗುರುದಾಸ್ ಕಾಮತ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಶೋಕಿಸಿದ್ದಾರೆ. ``ಕಾಮತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ನಮ್ಮವರೇ ಆಗಿದ್ದರು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಪಕ್ಷವು ನಡೆಸಿಕೊಂಡು ಬಂದಿದ್ದ ಹಲವು ಹೋರಾಟಗಳಲ್ಲಿ ಕಾಮತರು … [Read more...] about ಗುರುದಾಸ್ ಕಾಮತ್ ನಿಧನದಿಂದ ಭಾರೀ ನಷ್ಟ: ದೇಶಪಾಂಡೆ ಕಂಬನಿ