ಗೋಕರ್ಣ: ಮೀನುಗಾರಿಕೆಗಾಗಿ ಜಾರ್ಖಂಡ್ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದು, ಇವರನ್ನು ಇಲ್ಲಿನ ಆರೋಗ್ಯ ಇಲಾಖೆ ತಂಡ ಕೋವಿಡ್ 19, ಮಲೇರಿಯಾ ಪರೀಕ್ಷೆಗೆ ಒಳಪಡಿಸಿ ಗಂಟಲು ದ್ರವ , ರಕ್ತ ಲೇಪನಗಳನ್ನು ಸಂಗ್ರಹಿಸಿದರು. 50ಕ್ಕೂ ಹೆಚ್ಚು ಕಾರ್ಮಿಕರು ಬಂದಿದ್ದು , ಪ್ರತಿ ವರ್ಷ ಹೊರ ರಾಜ್ಯದವರು ಮೀನುಗಾರಿಕೆ ಕೆಲಸಕ್ಕಾಗಿ ಬರುತ್ತಾರೆ. ಲಾಕ್ ಡೌನ ನಂತರ ಇದೇ ಮೊದಲ ಬಾರಿಗೆ ಹೊರ ರಾಜ್ಯದಿಂದ ಬಂದವರಾಗಿದ್ದಾರೆ.ಕಾರ್ಮಿಕರಿಗೆ ತಿಳುವಳಿಕೆ : ಕೊರೊನಾ ರೋಗದ ಬಗೆಗಿನ … [Read more...] about ಜಾರ್ಖಾಂಡ್ ರಾಜ್ಯದಿಂದ ಮೀನುಗಾರಿಕೆಗೆ ಆಗಮಿಸಿದ ಕಾರ್ಮಿಕರಿಗೆ ಆರೊಗ್ಯ ತಪಾಸಣೆ