ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಪ್ರಯುಕ್ತ ಪ್ರತ್ಯೇಕವಾಗಿ ಎರಡು ಭಜನಾ ಸಂಘದವರು, ಎರಡು ದೇವಸ್ಥಾನಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು, ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.ಶ್ರೀ ನಂದಿಶ್ವರ ಗಜಾನನ ಭಜನಾ ಸಂಘದ ವತಿಯಿಂದ ಶ್ರೀ ನಂದಿಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ ಅವರು "ಶ್ರೀ ಬಬಲಾದೀಶ್ವರ ಮಹಾತ್ಮೇ" ಕುರಿತು ಪ್ರವಚನ … [Read more...] about ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ