ಕಾರವಾರ: ಕೋಡಿಭಾಗದಲ್ಲಿ ಶನಿವಾರ ಸಂಜೆ ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ ನಡೆಯಿತು. ಇಲ್ಲಿನ ಕಾಳಿನದಿ ತೀರದಲ್ಲಿ ಪಾರಂಪರಾಗತವಾಗಿ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಾರಿಯೂ ಅಲ್ಲಿಯೇ ವಿಸರ್ಜನೆಗೆ ಅವಕಾಶ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಆದರೆ, ಕೋಡಿಭಾಗದಲ್ಲಿ ನೂತನವಾಗಿ ಕಾಳಿ ರಿವರ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವದಿಲ್ಲ ಎಂದು … [Read more...] about ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ