ಭಟ್ಕಳ: ಪಟ್ಟಣದ ರಾಜಾಂಗಣದ ಬಳಿಯ ನಾಗಬನದ ಕಂಪೌಂಡ ನಿರ್ಮಾಣ ಕಾರ್ಯದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಭಟ್ಕಳ ಉಪವಿಭಾಗಾಧಿಕಾರಿಗಳು ಸೂಚಿಸಿದರೂ ಯಾರೊ ಕಿಡಿಗೇಡಿಗಳು ಕಂಪೌಂಡ್ ನಿರ್ಮಿಸಿದ್ದಾರೆ ಎಂದು ತಹಸೀಲ್ದಾರ ಎಸ್ ರವಿಚಂದ್ರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನಾಗಬನ ಪ್ರಕರಣ ಸುಖಾಂತ್ಯ ಕಂಡಿತು ಎನ್ನುವಷ್ಟರಲ್ಲೆ ಅಧಿಕಾರಿಗಳು ಇನ್ನೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಸೂಸಗಡಿ ಗ್ರಾಮದ ಸರ್ವೇ ನಂಬರ 524ಬ/4ಬ ನೇದರ ಕ್ಷೇತ್ರ 3 … [Read more...] about ನಾಗಬನ ವಿವಾದಕ್ಕೆ ಮತ್ತೊಂದು ಟ್ವಿಸ್ಟ್, ತಹಶೀಲ್ದಾರರಿಂದಲೇ ದಾಖಲಾಯ್ತು ದೂರು