ಭಟ್ಕಳ: ಇತ್ತೀಚೆಗೆ ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಶಾಸಕ ಸುನೀಲ ನಾಯ್ಕ ಭೆಟಿ ನೀಡಿ, ಪರಿಶೀಲನೆ ನಡೆಸಿ, ವೈಯಕ್ತಿಕ ಧನಸಹಾಯ ನೀಡಿದರು.ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾಗಿದ್ದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದ ತುರ್ತು ನಿರ್ವಹಣೆಗಾಗಿ ತಮ್ಮ ವೈಯಕ್ತಿಯ ಧನ ಸಹಾಯವನ್ನು ನೀಡಿದರು. ಅಲ್ಲದೇ, ಸರಕಾರದಿಂದ ಪರಿಹಾರಕ್ಕೆ ಅಗತ್ಯ … [Read more...] about ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗೆ ಶಾಸಕ ಸುನೀಲ ಭೇಟಿ