ಹಳಿಯಾಳ:- ಕ್ರೀಡೆಯಿಂದಲೂ ಉಜ್ವಲ ಭವಿಷ್ಯ ರೂಪಿಸಲು ಹಾಗೂ ದೇಶ ಸೇವೆಯನ್ನು ಮಾಡಲು ಸಾಕಷ್ಟು ಅವಕಾಶವಿದೆ. ಈ ಸತ್ಯವನ್ನು ಪಾಲಕರು ಹಾಗೂ ಮಕ್ಕಳು ಅರಿಯುತ್ತಿಲ್ಲ ಆದ ಕಾರಣವೇ ನಮ್ಮಲ್ಲಿರುವ ಸಾಕಷ್ಟು ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ, ಪಾಲಕರ ನೀಡುವ ಒತ್ತಾಯದ ಪಠ್ಯಾಧಾರಿತ ಶಿಕ್ಷಣಕ್ಕೆ ಪ್ರತಿಭೆಗಳು ಕಮರಿ ಹೋಗುತ್ತಿವೆ ಎಂದು ಹಳಿಯಾಳ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಹೇಳಿದರು. ಪಟ್ಟಣದ ಕ್ರೀಡಾಭವನದಲ್ಲಿ ಅರ್ಬನ್ ಯುಥ್ ಕ್ಲಬ್ … [Read more...] about ಪಾಲಕರು ನೀಡುವ ಒತ್ತಾಯದ ಪಠ್ಯಾಧಾರಿತ ಶೀಕ್ಷಣಕ್ಕೆ ಪ್ರತಿಭೆಗಳು ಕಮರಿ ಹೊಗುತ್ತಿವೆ – ಎಸಿಎಫ್ ಸಂತೋಷ ಕೆಂಚಪ್ಪನವರ