ಹಳಿಯಾಳ:- ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ ಅವರ ಪ್ರಯತ್ನದಿಂದ ಇಂಡೋ ಅಮೇರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯಿಂದ ಉಚಿತವಾಗಿ ನೀಡಲಾದ ತರಕಾರಿ ಬೀಜಗಳನ್ನು ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ವಿತರಿಸಿದರು. ಈ ಕುರಿತು ಮಾತನಾಡಿದ ಘೋಟ್ನೇಕರ ಅವರು ಕೊರೊನಾ ಮಹಾಮಾರಿ ಹಿನ್ನೆಲೆ ರೈತಾಪಿ ವರ್ಗದ, ಬಡವರು, ವ್ಯಾಪಾರಸ್ಥರು, ಕೂಲಿಕಾರರು, ಸಣ್ಣ ರೈತರು, ಉದ್ಯಮಗಳ ಮಾಲಿಕರು ತುಂಬಾ ತೊಂದರೆಯಲ್ಲಿದ್ದು ಇದನ್ನು … [Read more...] about ಹಳಿಯಾಳದ ರೈತರಿಗೆ ಉಚಿತ ತರಕಾರಿ ಬೀಜ ವಿತರಣೆ.
ಕೂಲಿಕಾರರು
ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,ಪರಸ್ಪರ ಸುಖ-ದುಃಖಗಳಲ್ಲಿ … [Read more...] about ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ಹಳಿಯಾಳ ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಸರಬರಾಜು- ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ- ಗ್ರಾಮಸ್ಥರ ಆಕ್ರೋಶ
ಹಳಿಯಾಳ:- ಸರಾಯಿ ವ್ಯಸನಕ್ಕೆ ತುತ್ತಾಗುತ್ತಿದ್ದ ರೈತರು, ಕೂಲಿಕಾರರು ಹಾಗೂ ಯುವಕರನ್ನು ಗಮನಿಸಿ ಕೆಲವು ಗ್ರಾಮದ ಜನರು ತಮ್ಮ ಗ್ರಾಮಗಳಲ್ಲಿ ಮಧ್ಯಪಾನ ಹಾಗೂ ಮಧ್ಯ(ಸರಾಯಿ) ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಿದ್ದರೆ ಇನ್ನೂ ಕೆಲವು ಹಳ್ಳಿಗಳಲ್ಲಿ ಹಳಿಯಾಳದಿಂದ ಕೆಲವು ಮನೆ ಹಾಗೂ ಅಂಗಡಿಗಳ ಬಾಗಿಲಿಗೆ ಅವ್ಯಾಹತವಾಗಿ ಸರಾಯಿ ಸರಬರಾಜು ಆಗುತ್ತಿರುವ ಆಘಾತಕಾರಿ ಬೆಳವಣಿಗೆ ಬಗ್ಗೆ ಹಳ್ಳಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಾಣಕುರುಡುತನ :- ಪಟ್ಟಣದಲ್ಲಿ … [Read more...] about ಹಳಿಯಾಳ ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಸರಬರಾಜು- ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ- ಗ್ರಾಮಸ್ಥರ ಆಕ್ರೋಶ