ಹಳಿಯಾಳ :-ಹಳಿಯಾಳ-ಯಡೋಗಾ ಮಾರ್ಗದಲ್ಲಿರುವ ಯಡೋಗಾ ಸೇತುವೆ ಸಂಪೂರ್ಣ ಜಲಾವೃತವಾಗಿ ರೈತರ ಸಾವಿರಾರು ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡು ಸೇತುವೆಯಿಂದ ಒಂದು ಕೀಮಿಗೂ ಹೆಚ್ಚು ನೀರು ಏರಿಕೆಯಾಗಿದ್ದರಿಂದ ರೈತರು ತಮ್ಮ ಹೊಲಗಳ ಕೊಟ್ಟಿಗೆಯಲ್ಲಿ ಇರಿಸಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಬೇಕಾದ ತುರ್ತು ಪರಿಸ್ಥಿತಿ ಎದುರಾಯಿತು. ಈ ಸಂದರ್ಭದಲ್ಲಿ ಯಡೋಗಾ ರಸ್ತೆಯಲ್ಲಿ ಮೊನ್ನೆ ತಾನೆ ಎಮ್ಮೆಯೊಂದು ಕರುವಿಗೆ ಜನ್ಮ ನೀಡಿದ್ದು ರೈತ ಕರುವನ್ನು ಹೆಗಲ ಮೇಲೆ ಹೊತ್ತುಕೊಂಡು … [Read more...] about ಗುರುವಾರ ಯಡೋಗಾ ಸಮೀಪದ ಕೃಷಿ ಜಮೀನುಗಳು ಜಲಾವೃತವಾದಾಗ ಕರುವನ್ನು ರಕ್ಷಿಸಿದ ರೈತ