ಹಳಿಯಾಳ:- ರೈತರ ಮೆಕ್ಕೆಜೋಳ ಬೆಳೆಗೆ ಪ್ರತಿ ಕ್ವೀಟಾಲಗೆ 2500ರಿಂದ 3000 ರ ವರೆಗೂ ದರ ನಿಗದಿ ಮಾಡುವ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಶೀಘ್ರವೇ ಆರಂಭಿಸಿ ಖರೀದಿ ಪ್ರಕ್ರಿಯೇ ಪ್ರಾರಂಭ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ಸಂಘಟನೆ ಆಗ್ರಹಿಸಿದೆ.ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಬಳಿಕ ಶಾಸಕ ಆರ್ ವಿ ದೇಶಪಾಂಡೆ ಅವರಿಗೂ ಮನವಿ ಸಲ್ಲಿಸಿ ದರ ನಿಗದಿ ಹಾಗೂ ಬೆಂಬಲ ಬೆಲೆ ಖರೀದಿ ಕೇಂದ್ರ … [Read more...] about ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸುವಂತೆ ಹಳಿಯಾಳ ದಸಂಸ ಕೆಂಪು ಸೇನೆ ಆಗ್ರಹ