ಹಳಿಯಾಳ:- ಜೀವನದ ಪ್ರತಿ ನಿತ್ಯದ ದೈನಂದಿನ ದಿನಗಳಲ್ಲಿ ಹೆಜ್ಜೆ ಹಜ್ಜೆಗೂ ಕಾನೂನುಗಳಿವೆ. ಮಹಿಳೆಯರು ತಮಗಾಗಿ ಇರುವ ಕಾನೂನುಗಳ ಬಗ್ಗೆ ಅರಿತುಕೊಂಡು ತಮ್ಮ ಹಕ್ಕು ರಕ್ಷಣೆಗಾಗಿ, ನ್ಯಾಯಕ್ಕಾಗಿ ಕಾನೂನಿನ ನೆರವು ಪಡೆಯಲು ಹಿಂಜರಿಯಬಾರದು ಎಂದು ಹಳಿಯಾಳ ಪೋಲಿಸ್ ಠಾಣೆಯ ಸಿಪಿಐ ಬಿ.ಎಸ್.ಲೋಕಾಪುರ ಕರೆ ನೀಡಿದರು. ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯಡಿ ಹಳಿಯಾಳ ತಾಲೂಕಿನ ಜನಗಾ ಗ್ರಾಮದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು … [Read more...] about ಮಹಿಳೆಯರಿಗಾಗಿ ನಡೆದ ಉಚಿತ ಕಾನೂನು ಶಿಬಿರ
ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ
ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ
ಜೋಯಿಡಾ ; ಉತ್ತಮ ರೀತಿಯಲ್ಲಿ ಬಟ್ಟೆ ಹೋಲೆಯುವುದು ಒಂದು ಕೌಶಲ್ಯ. ಇದನ್ನು ರೂಡಿಸಿಕೊಂಡರೆ ಜನರು ನಮ್ಮ ಹತ್ತಿರ ಬರುತ್ತಾರೆ, ಜನರೊಂದಿಗೆ ವಿಶ್ವಾಸ ಉತ್ತಮ ಬಾಂದವ್ಯ ಇಟ್ಟುಕೊಂಡರೆ ಮಾತ್ರ ನಮ್ಮ ಉದ್ಯೋಗ ಯಶಸ್ಸು ಕಾಣಲು ಸಾಧ್ಯ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ ಸಂಸ್ಥೆಯ ಯೋಜನಾ ಸಂಯೋಜಕರು ವಿನಾಯಕ ಚವ್ಹಾಣ ಹೇಳಿದರು. ಅವರು ಕೆನರಾಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಹಾಗೂ ವಿ.ಆರ್.ಡಿ.ಎಂ ಟ್ರಸ್ಟ ಹಳಿಯಾಳ ಪ್ರಾಯೋಜಕತ್ವದಲ್ಲಿ ಜೋಯಿಡಾ … [Read more...] about ವಿಆರ್ ಡಿಎಮ್ ಟ್ರಸ್ಟ್ ಹಾಗೂ ಕೆನರಾಬ್ಯಾಂಕ ಆರ್ ಸೆಟಿಯಿಂದ ಗ್ರಾಮೀಣ ಮಹಿಳೆಯರಿಗೆ ಉಚಿತ ವಸ್ತ್ರವಿನ್ಯಾಸ ತರಬೇತಿ