ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಯುವಕ ರಾದ ಸಾಗರ ಪಾಂಡುರಂಗ ಗುರವ(16) ಮತ್ತು ಓಂಕಾರ ರಾಮಲಿಂಗ ಸುತಾರ (22) ಈ ಇಬ್ಬರೂ ಯುವಕರು ಕೆರೆ ಯಲ್ಲಿ ಮುಳುಗಿ ಸಾವು ಸಂಭವಿಸಿದ್ದ ಘಟನೆ ಜರುಗಿದೆ. ಈ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.ಇದರ ಮಾಹಿತಿ ದೊರೆಯುತ್ತಿದ್ದತ್ತೆಯೇ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಇಬ್ಬರ ಯುವಕರ ಮೃತದೇಹ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ ಈ ಇಬ್ಬರು ಯುವಕರು ಗಣೇಶ … [Read more...] about ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು