ಭಟ್ಕಳ: ತಾಲೂಕಿನ ಬಸ್ ನಿಲ್ದಾಣದ ಎದುರಿನ ಅಂಗಡಿ ಮುಂಬಾಗದಲ್ಲಿ ಕೆಲ ದಿನಗಳಿಂದ ವಾಸವಿದ್ದ ಭಿಕ್ಷುಕನೊರ್ವ ಮಲಗಿರುವ ಸ್ಥಿತಿಯಲ್ಲಿ ರವಿವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಲಾಕ್ ಡೌನ್ ಹಿನ್ನೆಲೆ ಕೆಲ ದಿನಗಳಿಂದ ಅಂಗಡಿ ಮಳಿಗೆಗಳು ಬಂದ ಇರುವುದರಿಂದ ತಾಲ್ಲೂಕಿನ ಕೆಲ ಅಂಗಡಿಗಳ ಎದುರು ಭಿಕ್ಷುಕರು ವಾಸವಾಗಿದ್ದರು .ಇವರಿಗೆ ದಿನ ನಿತ್ಯ ಇಲ್ಲಿನ ಮುಂಡಳ್ಳಿ ಸತ್ಯನಾರಾಯಣ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಊಟದ ವ್ಯವಸ್ಥೆ ಕೂಡ ಮಾಡಲಾಗುತ್ತಿತ್ತು .ಆದರೆ … [Read more...] about ಬಸ್ ನಿಲ್ದಾಣ ಮುಂಭಾಗದಲ್ಲಿ ಭಿಕ್ಷುಕ ಸಾವು