ಜೋಯಿಡಾ - ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು, ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ … [Read more...] about ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ
ಕೆ
ಗುಂದ ಪ್ರೌಢಶಾಲೆಯಲ್ಲಿ ಗುಂದ ಅರಣ್ಯ ಇಲಾಕೆಯಿಂದ ವಿಶ್ವ ಹುಲಿ ದಿನ ಆಚರಣೆ.
ಜೋಯಿಡಾ - ಜೋಯಿಡಾ ತಾಲೂಕಿನ ಗುಂದ ಪ್ರೌಢಶಾಲೆಯಲ್ಲಿ ವಿಶ್ವ ಹುಲಿ ದಿನಾಚರಣೆಯನ್ನು ಗುಂದ ಅರಣ್ಯ ಇಲಾಕೆ ವತಿಯಿಂದ ನಡೆಸಿಕೊಡಲಾಯಿತು. ವಿಶ್ವ ಹುಲಿ ದಿನಾಚರಣೆ ಕುರಿತು ಮಾತನಾಡಿದ ಗುಂದ ವಲಯ ಅರಣ್ಯಾಧಿಕಾರಿ ಕೆ,ರಾಥೋಡ್ ಹಿಂದಿನ ಕಾಲದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದವು, ಆದರೆ ಈಗಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ, ಹುಲಿಗೆ ಹಿಂದಿನಿಂದಲೂ ಹೆಚ್ಚಿನ ಸ್ಥಾನ ಮಾನವಿದೆ, ಕೆಲ ಧರ್ಮಗಳಲ್ಲಿ ಹುಲಿಯನ್ನು ಪೂಜಿಸುತ್ತಾರೆ, ಹಣದ ಆಸೆಗಾಗಿ … [Read more...] about ಗುಂದ ಪ್ರೌಢಶಾಲೆಯಲ್ಲಿ ಗುಂದ ಅರಣ್ಯ ಇಲಾಕೆಯಿಂದ ವಿಶ್ವ ಹುಲಿ ದಿನ ಆಚರಣೆ.