ಕೊರೊನಾ ವೈರಾಣು ಕುರಿತಂತೆ ಕಿರುಚಿತ್ರಗಳನ್ನು ಆಚರಿಸಲು ಚಲನಚಿತ್ರೋತ್ಸವವನ್ನು ಆಯೋಜಿಸುವ ಆಲೋಚನೆ ಅದ್ಭುತವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಇಂದು ಇಲ್ಲಿ ನಡೆದ ಅಂತಾರಾಷ್ಟ್ರೀಯ ಕೊರೊನಾ ವೈರಾಣು ಕಿರುಚಿತ್ರೋತ್ಸವದಲ್ಲಿ ಮಾತನಾಡಿದ ಶ್ರೀ ಜಾವಡೇಕರ್, ಒಂದೇ ವಿಷಯದ ಕುರಿತಂತೆ 108 ದೇಶಗಳಿಂದ 2,800 ಚಲನಚಿತ್ರಗಳಿಗೆ ಉತ್ಸವ ಸಾಕ್ಷಿಯಾಗಿದ್ದು, ಇದು ಜನರ ಅಪಾರ ಪ್ರತಿಭೆಗೆ ಉದಾಹರಣೆಯಾಗಿದೆ ಎಂದು ಹೇಳಿದರು. … [Read more...] about 108 ದೇಶಗಳಿಂದ ಒಂದೇ ವಿಷಯದಲ್ಲಿ 2,800 ಚಲನಚಿತ್ರ ತಯಾರಿ, ಜನರ ಅಪಾರ ಪ್ರತಿಭೆಗೆ ಉದಾಹರಣೆ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ಕೇಂದ್ರ ವಾರ್ತಾ
ಸಂವಿಧಾನದ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ: ಶ್ರೀ ಪ್ರಭುಲಿಂಗ ನಾವದಗಿ
ನಮ್ಮ ಸಂವಿಧಾನ ಅತ್ಯಂತ ಮಹತ್ವದ ದಾಖಲೆಯಾಗಿದ್ದು ಅದರಲ್ಲಿನ ತತ್ವ, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಹಾಗು ಆದರ್ಶಗಳನ್ನು ಪಾಲಿಸುವ ಅಗತ್ಯ ಪ್ರತಿಯೊಬ್ಬ ಪ್ರಜೆಯದು ಎಂದು ಕರ್ನಾಟಕ ರಾಜ್ಯ ಅಡ್ವೊಕೇಟ್ ಜನರಲ್ ಶ್ರೀ ಪ್ರಭುಲಿಂಗ ನಾವದಗಿ ಹೇಳಿದರು.ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆ-ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸಂವಿಧಾನ ದಿನದ ಅಂಗವಾಗಿ ಆಯೋಜಿಸಿದ್ದ “ಸಂವಿಧಾನ: ಪ್ರಜಾಪ್ರಭುತ್ವದ ಅಡಿಪಾಯ” ವೆಬಿನಾರ್ ನಲ್ಲಿ … [Read more...] about ಸಂವಿಧಾನದ ಆದರ್ಶಗಳನ್ನು ಪಾಲಿಸುವ ಅಗತ್ಯವಿದೆ: ಶ್ರೀ ಪ್ರಭುಲಿಂಗ ನಾವದಗಿ