ಭಟ್ಕಳ: ಕೊರೋನಾ ಮಹಾಮಾರಿಯಿಂದಾಗಿ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಸನ್ನಿಧಿಯಲ್ಲಿ ಸ್ಥಗಿತಗೊಂಡಿದ್ದ ಹಣ್ಣುಕಾಯಿ ಪೂಜೆ ಹಾಗೂ ಇತರ ಎಲ್ಲಾ ಸೇವೆಗಳು ಮಂಗಳವಾರದಿಂದ ಸರಕಾರದ ಮಾರ್ಗಸೂಚಿಯ ಪಾಲನೆಯಂತೆ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು ಭಕ್ತರು ತಮ್ಮ ಸೇವೆ ಸಲ್ಲಿಕೆಗೆ ಆಗಮಿಸಿದ್ದಾರೆ.ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಬರುವ ಸೋಡಿಗದ್ದೆದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಕೈಂಕರ್ಯ ಸಲ್ಲಿಸಲು ಅವಕಾಶ ನೀಡಿದ … [Read more...] about ಕೋವಿಡ್ ಅನ್ ಲಾಕ್ ಬಳಿಕ ಸೋಡಿಗದ್ದೆ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆಗೆ ಮುಕ್ತ ಅವಕಾಶ’