ಕುಮಟಾ: ತಾಲೂಕಾಸ್ಪತ್ರೆ ಎಕ್ಸರೇ ಘಟಕದ ಪೂರಕ ವ್ಯವಸ್ಥೆಗಾಗಿ ೧.೭೫ಲಕ್ಷರೂ ದೇಣಿಗೆಯನ್ನು ಉದ್ಯಮಿ ರಾಮನಾಥ(ಧಿರು) ಶಾನಭಾಗ ಅವರು ಬುಧವಾರ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಅವರಿಗೆ ನೀಡಿದರು.ಬಳಿಕ ಮಾತನಾಡಿದ ಡಾ. ಗಣೇಶ ನಾಯ್ಕ, ಆಸ್ಪತ್ರೆಯಲ್ಲಿ ಎಕ್ಸರೇ ಯಂತ್ರದ ಕೊರತೆ ಇತ್ತು. ಶಾಸಕರ ಸಹಕಾರದಿಂದ ೩೦೦ ಎಂಎ ಹಾಗೂ ೫೦೦ ಎಂಎ ನ ಎರಡು ಹೊಸ ಎಕ್ಸರೇ ಯಂತ್ರಗಳು ಬಂದಿವೆ. ೫೦೦ ಎಂಎ ಯಂತ್ರದಿಂದ ಹೆಚ್ಚು ಸ್ಪಷ್ಟ ಚಿತ್ರಣಗಳು ದೊರೆಯಲಿದ್ದು ಕೆಲವೊಂದು … [Read more...] about ಕುಮಟಾ ತಾಲೂಕಾಸ್ಪತ್ರೆ ಗೆ 1.75ಲಕ್ಷರೂ ದೇಣಿಗೆ