ಹಳಿಯಾಳ/ದಾಂಡೇಲಿ :- ಭಟ್ಕಳಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಜಿಲ್ಲೆಯ ಇತರ ತಾಲೂಕುಗಳಿಗೂ ಲಗ್ಗೆ ಇಡಲು ಆರಂಭಿಸಿದ್ದು ಈಗ #ದಾಂಡೇಲಿಯ_ಓರ್ವ_ಚಾಲಕನಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದ್ದು, ಆರೊಗ್ಯ ಇಲಾಖೆಯ #ಮಧ್ಯಾಹ್ನದ_ಬುಲೆಟಿನ್ ನಲ್ಲಿ ಈ ಬಗ್ಗೆ #ಖಚಿತ_ಪಡಬೇಕಿದೆ.ಈ ಚಾಲಕನ ಟ್ರಾವೇಲ್ ಹಿಸ್ಟರಿ ಕೆಳಿದರೇ ಹಳಿಯಾಳ- ದಾಂಡೇಲಿ ಜನರೇ ಬೆಚ್ಚಿಬಿಳಲಿದ್ದಾರೆ. ಲಾರಿ ಚಾಲಕ ಗುಜರಾತ್ ಗೆ ತೆರಳಿದ್ದ ಈತ … [Read more...] about #ದಾಂಡೇಲಿಗೆ_ಕಾಲಿಟ್ಟ_ಕೊರೊನಾ ಮಹಾಮಾರಿ .?? ಸೊಂಕಿತನ #ಟ್ರಾವೇಲ್_ಹಿಸ್ಟರಿಗೆ_ಬೆಚ್ಚಿಬಿಳಲಿದೆ #ಹಳಿಯಾಳ_ದಾಂಡೇಲಿ ?