ಭಟ್ಕಳ: ದೂರದ ಪುಣೆಯಿಂದ ಹಸೆಮಣೆ ಏರಲು ಕೇರಳಕ್ಕೆ ಬೈಕನಲ್ಲಿ ಹೊರಟಿದ್ದ ಸೈನಿಕನೊರ್ವನನ್ನು ಭಟ್ಕಳದ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಈ ಕೊರೊನಾ ಸೋಂಕು ದೇಶದ ಜನರಿಗೆ ಎಷ್ಟು ಸಂಕಷ್ಟ ನೀಡಿದೆಯೋ ಅದನ್ನು ತಡೆಯಲು ಹೇರಿದ. ಲಾಕ್ ಡೌನ ಜನರನ್ನು ಕಾಡುತ್ತಲೇ ಇದೆ.ಕೊರೊನಾ ಕಾರಣದಿಂದಾಗಿ ವಿಮಾನ ಹಾರಾಟ, ರೈಲು, ಬಸ್ಸುಗಳ ಓಡಾಟವೆಲ್ಲ ಬಂದ್ ಆಗಿರುವ ಕಾರಣ ಪೂರ್ವನಿಗದಿಯಾಗಿರುವ ಮದುವೆ ಕಾರ್ಯಕ್ರಮಕ್ಕೆ ತೆರಳಲು ಸೈನಿಕ ಬೈಕ್ ಏರಿ ಹೊರಟಿದ್ದ. ಕೇರಳ ಮೂಲದ … [Read more...] about ಹಸೆಮಣೆ ಏರಲು ಬೈಕ್ ನಲ್ಲಿಯೇ ಪುಣೆಯಿಂದ ಕೇರಳಕ್ಕೆ ಹೊರಟ ಯೋಧ: ಪೊಲೀಸರಿಂದ ತಡೆದು ಯೋಧನ ತಪಾಸಣೆ