ಡೆಡ್ಲಿ ಸೋಂಕು ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಸಿಕೆ ಪಡೆದವರಿಗೂ ಮತ್ತೆ ವಕ್ಕರಿಸುತ್ತಿದೆ. ಸದ್ಯ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಈ ಹಿನ್ನಲೆ ಮೋಹನ್ ಭಾಗವತ್ ಅವರನ್ನು ಮಹಾರಾಷ್ಟ್ರದ ನಾಗ್ಸುರದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಆರ್ ಎಸ್ ಎಸ್ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ … [Read more...] about ಲಸಿಕೆ ಪಡೆದಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್ ಗೆ ಕೋವಿಡ್ ದೃಢ!
ಕೊರೊನಾ
ಕೊರೊನಾ- #ಕೋವಿಡ್_19_ವೈರಸ್_ಜಾಗೃತಿಯ #ಕಾಲರ್ #ಟ್ಯೂನ್ ಗೆ #ಧ್ವನಿ #ನೀಡಿದ್ದು #ಮಂಗಳೂರಿನ_ಪಡಿಲ್_ಮೂಲದ #ಡಾರೆಲ್ ಜೆಸ್ಸಿಕಾ #ಫರ್ನಾಂಡಿಸ್..
ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.
#ಹಳಿಯಾಳ_ದಾಂಡೇಲಿ :- ಉತ್ತರ ಕನ್ನಡ ಜಿಲ್ಲೆಯ#ಯಲ್ಲಾಪುರ, #ದಾಂಡೇಲಿ, #ಹೊನ್ನಾವರ ಹಾಗೂ #ಜೊಯಿಡಾದಲ್ಲಿ ತಲಾ ಒಂದೊಂದು ಕೊವಿಡ್-19 ಕೇಸ್ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ 45 ಕ್ಕೆ ಏರಿಕೆಯಾಗಿದೆ.ಓರ್ವ ಯುವಕ ಹಾಗೂ ಮೂವರು ಮಹಿಳೆಯರಲ್ಲಿಕೊರೋನಾ ಸೊಂಕು ಕಾಣಿಸಿಕೊಂಡಿದೆ.ಸದ್ಯ ಉತ್ತರ ಕನ್ನಡದಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 11 ಜನ ಗುಣಮುಖರಾಗಿ ಮನೆ ಸೇರಿದ್ದಾರೆ.ಯಲ್ಲಾಪುರ, … [Read more...] about ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೊನಾ #ಇಂದು_4_ಹೊಸ_ಸೊಂಕಿತರ_ಪತ್ತೆ.