ಖಾನಾಪುರ: ಲಾಕಡೌನ ನಂತರ ರೇಲ್ವೆ ಸಂಚಾರ ಪುನಃ ಪ್ರಾರಂಭವಾದ ಕೂಡಲೇ ಗುಂಜಿ ಸಮೀಪದಲ್ಲಿ ಎರಡು ಕಾಡುಕೋಣಗಳನ್ನು ರೈಲು ಬಲಿ ಪಡೆದಿದೆ. ರೈಲ್ವೆ ಅಪ್ಪಳಿಸಿ ಕಾಡುಕೊಣಗಳು ಸಾವಿಗಿಡಾದ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಗುಂಜಿ-ಲೋಂಡಾ ಮಾರ್ಗದಲ್ಲಿನ ಕುಮ್ಮತವಾಡಿಯಲ್ಲಿ ಜರುಗಿದೆ. ಒಂದೇ ಸಮಯದಲ್ಲಿ ಎರಡು ಕಾಡುಕೋಣಗಳು ದುರ್ಮರಣಗೊಂಡಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದ್ದು ಹೀಗೆ ಮಧ್ಯೆ ರಾತ್ರಿಯಲ್ಲಿಯ ಸಮಯದಲ್ಲಿ ರೇಲ್ವೆ ಅಪ್ಪಳಿಸಿದ್ದು, ಇದರಲ್ಲಿ ಒಂದು … [Read more...] about ರೈಲು ಡಿಕ್ಕಿ ಎರಡು ಕಾಡುಕೋಣ ಸಾವು: ಖಾನಾಪುರ ತಾಲೂಕಿನ ಗುಂಜಿ ಸಮೀಪ ದುರ್ಘಟನೆ.