ಹೌದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಇಲ್ಲಿಯ ತಾಲೂಕಾ ಪಂಚಾಯಿತಿಯನ್ನು ಎಂಇಎಸ್ ಹಿಡಿತದಿಂದ ಕಿತ್ತುಕೊಳ್ಳುವ ಸಿದ್ದತೆ ಜೋರಾಗಿ ನಡೆದಿದೆ. ತಾ.ಪಂ. ಅಧ್ಯಕ್ಷೆ ನಂದಾ ಕೊಡಚವಾಡಕರ ವಿರುದ್ಧ ಅವಿಶ್ವಾಸ ಸೂಚನೆ ಪತ್ರ ನೀಡಲಾಗಿದೆ. ಸದ್ಯಕ್ಕೆ ಎಂಇಎಸ್ ಹಿಡಿತದಲ್ಲಿರುವ ತಾಲೂಕಾ ಪಂಚಾಯತಿ ದಿವಂಗತ ಶಾಸಕ ಪ್ರಲ್ಹಾದ ರೇಮಾನಿ ಅವರ ಶಾಸಕ ಅವಧಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.45ವರ್ಪಗಳ ಕಾಲ ಎಂಇಎಸ್ ಹಿಡಿತದಲ್ಲಿದ್ದ … [Read more...] about ಖಾನಾಪೂರ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷರ ಗಾದಿಗೆ ರಾಜಕೀಯ ಮೇಲಾಟ ಪ್ರಾರಂಭ