ಹಾವೇರಿ ;ರೈಲ್ವೆ ಸ್ಟೇಷನ್ ಸಮೀಪದ ಭೂವಿ ರಾಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಖಾಲಿ ಜಾಗದಲ್ಲಿ ಅಡಿಕೆ ಗಾತ್ರದ 30 ಸ್ಫೋಟಕ ವಸ್ತು ದೊರೆತಿದ್ದು, ಅದ ರಲ್ಲಿ ಒಂದನ್ನು ಕೈಯಲ್ಲಿ ಹಿಡಿದು ನೋಡು ತಿದ್ದಾಗ ವ್ಯಕ್ತಿಯೊಬ್ಬರ ಗಾಯವಾದ ಘಟನೆ ಶನಿವಾರ ಸಂಭವಿಸಿದೆ. ಅನುಮಾನಸ್ಪದ ವಸ್ತು ಸ್ಪೋಟದಿಂದ ಇಲಿಯ ಹೊಸನಗರ ನಗರ ನಿವಾಸಿ ಅಬ್ದುಲ್ ಖಾದರ್ ಹಾದಿಮನಿ ಕೈಗೆ ಗಾಯವಾಗಿದೆ . ಸುದ್ದಿಗಳಿಗಾಗಿ ಈ ಗ್ರುಪ್ ಸೇರಿ; join our groupತಾಂಡೂರ್ … [Read more...] about ಅಡಿಕೆ ರೀತಿಯ ಸ್ಫೋಟಕ ಪತ್ತೆ;ಸಿಡಿದು ಗಾಯ