ಧಾರವಾಡ: ಕೊರೋನಾ ದೃಢಪಟ್ಟಿರುವ #ಮಾವಿನ#ಹಣ್ಣಿನ_ಲಾರಿಯ_ಚಾಲಕ (ಪಿ-1060) ಟ್ರಾವೆಲ್ ಹಿಸ್ಟರಿ ವಿದ್ಯಾನಗರಿ ಧಾರವಾಡವನ್ನು ಅಕ್ಷರಶಃ ತಲ್ಲಣಗೊಳಿಸಿದೆ. ಧಾರವಾಡ ತಾಲೂಕಿನ ತೇಗೂರು ಗ್ರಾಮ, ಬೆಂಗಳೂರು, ಮಹಾರಾಷ್ಟ್ರದ ಮುಂಬೈಗಳೆಲ್ಲ ಈತ ಸಂಚರಿಸಿದ್ದಾನೆ. ಈತನ ಸಂಪರ್ಕಕ್ಕೆ ಬಂದವರು ಕೂಡಲೇ ಸ್ವಯಂ ಪರೀಕ್ಷೆಗೊಳಗಾಗಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಪಿ-1060 ಮಾ. 12ರಂದು ಧಾರವಾಡದಿಂದ ಮುಂಬೈಗೆ ಪ್ರಯಾಣಿಸಿದ್ದ. 8 ದಿನಗಳ ಕಾಲ ಸಿಬಿಡಿ ಬೇಲಪುರ, ಮುಂಬೈನಲ್ಲಿ … [Read more...] about ಬೆಚ್ಚಿಬಿದ್ದಿದೆ_ಹುಬ್ಬಳ್ಳಿ_ಧಾರವಾಡ_ನಗರ_ಜನತೆ