ಹಳಿಯಾಳ :- ಗುತ್ತಿಗೆದಾರರು ಹಾಗೂ ನಿಮ್ಮ ನಡುವೇ ಅಡಜಸ್ಟಮೆಂಟ್ (ಹೊಂದಾಣಿಕೆ) ಇದೆಯೇ ?, ಕಾಮಗಾರಿ ನಡೆಸುವಾಗ ತಾವು ಏನು ಮಾಡುತ್ತಿರಾ ? ಹೀಗೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪುರಸಭೆ ಕಿರಿಯ ಅಭಿಯಂತರ ಹರೀಶ ಗೌಡಾ ಅವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಜರುಗಿತು. ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಉಕ ಜಿಲ್ಲಾ ವಿಪ ಸದಸ್ಯ ಘೋಟ್ನೇಕರ ಪಟ್ಟಣದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ … [Read more...] about ಕಳಪೆ ಕಾಮಗಾರಿ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಆಕ್ರೋಶ ಗುತ್ತಿಗೆದಾರರು ನಿಮ್ಮ ನಡುವೆ ಅಡಜಸ್ಟ್ಮೆಂಟ್ ಇದೆಯೇ ? ಪುರಸಭೆ ಇಂಜೀನಿಯರ್ ಹರೀಶ ಗೌಡಾ ತರಾಟೆಗೆ