ಖಾನಾಪುರ :- ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತಹಸೀಲ್ದಾರ ಕಚೇರಿ ಎದುರು ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲುಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಹಲಸಿ ಗ್ರಾಮದ ಕದಂಬ ರಾಜ ಮನೆತನದ ಆಳ್ವಿಕೆಯ ಕಾಲದ ಪುರಾತನ ದೇವಾಲಯಗಳು ಇನ್ನಿತರ ಸ್ಮಾರಕಗಳು ಸರಕಾರದ ದಿವ್ಯ ನಿರ್ಲಕ್ಷ್ಯತೆಯಿಂದ ಹಾಳು ಕೊಂಪೆಯಾಗಿ ಪರಿವರ್ತನೆ ಆಗ್ತಾ ಇದೆ ಮತ್ತು ಸರಕಾರದಿಂದ ಈ ಹಿಂದೆ ಆಚರಿಸಲಾದ ಕದಂಬೋತ್ಸವ … [Read more...] about ಹಲಸಿಯಲ್ಲಿ ಮತ್ತೇ ಕದಂಬೋತ್ಸವ ಪ್ರಾರಂಭಿಸುವಂತೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಗ್ರಹ