ಹಳಿಯಾಳ :- “ಗಣಪತಿ ಬಪ್ಪಾ ಮೊರಯಾ ಪುಡಚಾ ವರ್ಷಿ ಲವಕರ ಯಾ” ಎಂದು ಕಳೆದ ವರ್ಷ ಗಣೇಶನನ್ನು ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಗಿತ್ತು. ಭಕ್ತರ ಬೇಡಿಕೆಯಂತೆ ಮತ್ತೇ ವಿಘ್ನವಿನಾಶಕನ ಚತುರ್ಥಿ ಲವಕರ ಅಂದರೇ ಬೇಗನೆ ಬಂದಿದ್ದು ತಾಲೂಕಿನ ಜನತೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದ್ದು ಸಕಲ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶಾದ್ಯಂತ ಸೆ.ದಿ.2 ರಂದು ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲು ಬಗೆ ಬಗೆಯ ಗಣಪನ ಮೂರ್ತಿಗಳನ್ನು ಜನರು ಕಲಾವಿದರ … [Read more...] about ಹಳಿಯಾಳದಲ್ಲಿ ಸಂಭ್ರಮದ ಗಣೇಶ ಚತುರ್ಥಿಗೆ ಕಲಾವಿದರ ಕೈಚಳಕದಲ್ಲಿ ಮೂಡಿದ ಬಗೆ ಬಗೆಯ ಆಕರ್ಷಕ ಮೂರ್ತಿಗಳು
ಗಣೇಶ ಚತುರ್ಥಿಗೆ
ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಮೂರ್ತಿ ಹಾಗೂ ಡಿಜೆ ಸಂಗೀತ ಸಂಪೂರ್ಣ ನಿಷೇಧಕ್ಕೆ ತಾಲೂಕಾಡಳಿತ ಸೂಚನೆ
ಹಳಿಯಾಳ : ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶನ ವಿಗ್ರಹಗಳನ್ನು ಬಳಸದೆ. ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಗಣೇಶ ಚತುರ್ಥಿ ಆಚರಣೆ ಮಾಡಲು ತಾಲೂಕಾಡಳಿತ ಸೂಚಿಸಿದೆ. ಪಟ್ಟಣದ ಮಿನಿವಿಧಾನಸೌಧದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಿಷೇಧ ಕುರಿತು ತಹಶೀಲದಾರ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ನಿಂದ … [Read more...] about ಗಣೇಶ ಚತುರ್ಥಿಗೆ ಪಿಓಪಿ ಗಣೇಶ ಮೂರ್ತಿ ಹಾಗೂ ಡಿಜೆ ಸಂಗೀತ ಸಂಪೂರ್ಣ ನಿಷೇಧಕ್ಕೆ ತಾಲೂಕಾಡಳಿತ ಸೂಚನೆ