ಕುಮಟಾ : ಮಕ್ಕಳ ಮನಸ್ಸು ಅರಳಿಸುವ ಹಾಗೂ ಮಕ್ಕಳ ಸುಪ್ತ ಪ್ರತಿಭೆಗೆ ಅವಕಾಶ ನೀಡುವ ದೃಷ್ಟಿಯಿಂದ ಹಾಗೂ ರಜಾ ಅವಧಿಯಲ್ಲಿ, ಕೊರೋನಾ ಲಾಕ್ಡೌನ್ ಸಮಯದ ಸದುಪಯೋಗಕ್ಕಾಗಿ ಮಕ್ಕಳಿಗಾಗಿ ಸತ್ವಾಧಾರ ಫೌಂಡೇಶನ್(ರಿ) "ಕಥೆ ಹೇಳೋಣ ಬನ್ನಿ" ಸ್ಪರ್ಧೆ ಸಂಯೋಜಿಸಿದೆ. 6 ರಿಂದ 13 ವರ್ಷದ ಒಳಗಿನ ಮಕ್ಕಳು ಮನೆಯಿಂದಲೇ ಅಂತರ್ಜಾಲದ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಸಂಕೊಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 6 ರಿಂದ 13 … [Read more...] about ಸತ್ವಾಧಾರ ಫೌಂಡೇಶನ್(ರಿ) ನಿಂದ “ಕಥೆ ಹೇಳೋಣ ಬನ್ನಿ” ಸ್ಪರ್ಧೆ