ಕಾರವಾರ: ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಕೋಡಿಭಾಗದ ಮರಾಠೆ ಸ್ಕೂಲ್ ಬಳಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಕೋಡಿಭಾಗದಲ್ಲಿ ನಡದ ಗಲಾಟೆಯಲ್ಲಿ ಮಹೇಶ್ ಥಾಮ್ಸೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕೆ ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಒತ್ತಡವೇ ಕಾರಣ ಎಂದು ತಿಳಿದ ಸುನೀಲ ಥಾಮ್ಸೆ ಬುಧವಾರ ಈ ಕುರಿತು ಪ್ರಶ್ನಿಸಿದ್ದಾರೆ. ಇದೇ ವಿಷಯ ತಾರಕ್ಕಕ್ಕೆ ತೆರಳಿದ್ದು ಇಬ್ಬರು … [Read more...] about ನಗರಸಭೆ ಸದಸ್ಯ ಮಹೇಶ್ ಥಾಮ್ಸೆ ಹಾಗೂ ಬಿಜೆಪಿ ಕಾರ್ಯಕರ್ತ ಸುನಿಲ ಥಾಮ್ಸೆ ಪರಸ್ಪರ ಹೊಡೆದಾಟ
ಗಣೇಶ ವಿಸರ್ಜನೆ ವೇಳೆ
ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ
ಕಾರವಾರ: ಕೋಡಿಭಾಗದಲ್ಲಿ ಶನಿವಾರ ಸಂಜೆ ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ ನಡೆಯಿತು. ಇಲ್ಲಿನ ಕಾಳಿನದಿ ತೀರದಲ್ಲಿ ಪಾರಂಪರಾಗತವಾಗಿ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಾರಿಯೂ ಅಲ್ಲಿಯೇ ವಿಸರ್ಜನೆಗೆ ಅವಕಾಶ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಆದರೆ, ಕೋಡಿಭಾಗದಲ್ಲಿ ನೂತನವಾಗಿ ಕಾಳಿ ರಿವರ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಅಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವದಿಲ್ಲ ಎಂದು … [Read more...] about ಗಣೇಶ ವಿಸರ್ಜನೆ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮದ್ಯೆ ತೀವೃ ವಾಗ್ವಾದ