ಭಟ್ಕಳ: ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ ತಮ್ಮ ಮೇಲೆ ಗಣೇಶ ಹರಿಕಾಂತ ಎಂಬುವವರ ಹಪ್ತಾ ವಸೂಲಿಗೆ ಸಂಬಂಧಿಸಿದಂತೆ ನೀಡಿದ ದೂರು, ಆರೋಪ ಶುದ್ದ ಸುಳ್ಳು ಹಾಗೂ ಗಣೇಶ ಹರಿಕಾಂತ ಎಂಬುವವರೇ ನಮ್ಮ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದು ಬಗ್ಗೆ ನಾನು ನೀಡಿದ ದೂರು ಪೊಲೀಸರು ದಾಖಲಿಸದೇ ಇರುವ ವಿರುದ್ದ ನಗರ ಠಾಣೆಯ ಎದುರು ಶುಕ್ರವಾರದಂದು ಶ್ರೀರಾಮ ಸೇನೆ ವತಿಯಿಂದ ಧರಣಿ ನಡೆಸಲಾಯಿತು.ಧರಣಿ ನಿರತ ಶ್ರೀ ರಾಮಸೇನೆ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕ … [Read more...] about ಹಪ್ತಾ ವಸೂಲಿ ಆರೋಪ ಶುದ್ಧ ಸುಳ್ಳು; ಶ್ರೀರಾಮಸೇನೆ ರಾಜಾಧ್ಯಕ್ಷ ಜಯಂತ ನಾಯ್ಕ ಸ್ಪಷ್ಟನೆ