ಜೋಯಿಡಾ ಯವ ಬ್ರೀಗೆಡ ಕಾರ್ಯಕರ್ತರು ರವಿವಾರ ದಾಂಡೇಲಿ -ಜೋಯಿಡಾ ಯುವ ಬ್ರೀಗೆಡ್ ಮುಖಂಡ ಗಣೇಶ ಹೆಗಡೆ ನೇತ್ರತ್ವದಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ದಾಂಡೇಲಿಯ ಬೈಲಪಾರದಿಂದ ಶ್ರೀಕ್ಷೇತ್ರಉಳವಿ ವರೆಗೆ ಪಾದಯಾತ್ರೆ ನಡೆಸಿ ಯುವಕರಿಗೆ ವಿವೇಕಾನಂದರ ಕುರಿತು ಜಾಗ್ರತಿ ಮೂಡಿಸಿದರು. ಜೋಯಿಡಾ ತಾಲೂಕಾಕೇಂದ್ರದ ಸರ್ಕಲ್ನಲ್ಲಿ, ಜನತಾ ಕಾಲೋನಿ ಹಾಗ ಟೌನಶಿಪ್ ಗಳಲ್ಲಿ ಜಾತಾ ನಡೆಸಿದರು. ನಂತರ ಜೋಯಿಡಾ ಕೇಂದ್ರದಲ್ಲಿ ವಿವೇಕಾನಂದರ ಆದರ್ಶ ಹಾಗೂ ಅವರು ನಡೆದು ಬಂದ ದಾರಿ … [Read more...] about ಉಳವಿಯತ್ತ ಪಾದಯಾತ್ರೆಯಲ್ಲಿ ಬರುತ್ತಿರುವ ದಾಂಡೇಲಿ-ಜೋಯಿಡಾ ಯುವ ಬ್ರೀಗೆಡ್ ಕಾರ್ಯಕರ್ತರು.
ಗಣೇಶ ಹೆಗಡೆ ನೇತ್ರತ್ವ
ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ಜೋಯಿಡಾ ;ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, … [Read more...] about ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು