ಭಾರತ ಬಹಳ ದೊಡ್ಡ ರಾಷ್ಟ್ರ. ಇಲ್ಲಿನ ಜನಸಂಖ್ಯೆ 130 ಕೋಟಿಗೂ ಅಧಿಕ. ಇಲ್ಲಿ ನಾವು ಯಾವುದೇ ರೀತಿಯ ಉದ್ಯೋಗ ಪ್ರಾರಂಭಿಸಿದರೂ ಅದಕ್ಕೆ ಗ್ರಾಹಕರನ್ನು ಹುಡುಕಬಹುದು. ಅದರಲ್ಲೂ ಸರಿ ದಾರಿಯಲ್ಲಿ ನಡೆಯುವುದಕ್ಕಿಂತ ತಪ್ಪು ದಾರಿಯಲ್ಲಿ ಹೋದರೆನೆ ಬಹಳ ಬೇಗನೆ ಹಣ ಮಾಡಬಹುದು. ಇದು ಭಾರತದ ಅಲಿಖಿತ ಸಂಪ್ರದಾಯ. ಇಲ್ಲಿ ಕಾರಕೂನನಿಂದ ಹಿಡಿದು ಕಾರ್ಯದರ್ಶಿಯ ವರೆಗೆ ಎಲ್ಲರನ್ನೂ, ಎಲ್ಲವನ್ನೂ ಹಣದಿಂದಲೇ ಕೊಂಡುಕೊಳ್ಳಬಹುದು. ಹೀಗಾಗಿಯೇ ಭಾರತದಲ್ಲಿ ಕಾನೂನುಬಾಹಿರ … [Read more...] about ನಶೆಯ ಮತ್ತಿನಲಿ ತೇಲಿ
ಗಾಂಜಾ
ದಾಂಡೇಲಿಯಲ್ಲಿ ಅಕ್ರಮ #ಗಾಂಜಾ #ಮಾರಾಟ 4 #ಯುವಕರ #ಬಂಧಿಸಿದ ಪೋಲಿಸರು.
#ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿನಗರದ #ಡಿಎಫ್ಎ #ಮೈದಾನದ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾವನ್ನು ಇಟ್ಟುಕೊಂಡು ಪೇಪರನಲ್ಲಿ ಕಟ್ಟಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ದಾಂಡೇಲಿ ಪೋಲಿಸರು #ನಾಲ್ವರೂ ಯುವಕರನ್ನು ಬಂಧಿಸಿ ಅವರಿಂದ ಸಾವಿರಾರು ರೂ. ಮೌಲ್ಯದ ಗಾಂಜಾ, ಹಣ, ಬೈಕ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ ನೇತೃತ್ವದಲ್ಲಿ ಅಪರಾಧ ವಿಬಾಗದ … [Read more...] about ದಾಂಡೇಲಿಯಲ್ಲಿ ಅಕ್ರಮ #ಗಾಂಜಾ #ಮಾರಾಟ 4 #ಯುವಕರ #ಬಂಧಿಸಿದ ಪೋಲಿಸರು.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕೋಣಪಾ ದಲ್ಲಿ ಘಟನೆ.. ಆರೋಪಿ ಮುಕ್ತುಂಸಾಬ ರುಕ್ತುಂಸಾಬ ಗಡದ (೨೪) ಬಂಧಿತ ವ್ಯಕ್ತಿ.. ಬಂಧಿತ ನಿಂದ ೫೬ ಸಾವಿರ ಮೌಲ್ಯದ ೫.೬ ಗ್ರಾಂ ಗಾಂಜಾ ವಶ.. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು … [Read more...] about ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ