ಭಟ್ಕಳ: ಇತ್ತೀಚೆಗೆ ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಶಾಸಕ ಸುನೀಲ ನಾಯ್ಕ ಭೆಟಿ ನೀಡಿ, ಪರಿಶೀಲನೆ ನಡೆಸಿ, ವೈಯಕ್ತಿಕ ಧನಸಹಾಯ ನೀಡಿದರು.ಗಾಳಿ ಮಳೆಯಿಂದ ಮನೆಯ ಮಾಡು ಕುಸಿದು ತೀವೃ ಹಾನಿಗೀಡಾಗಿದ್ದ ಆಸರಕೇರಿಯ ಮಂಜುನಾಥ ನಾಯ್ಕ ಇವರ ಮನೆಗೆ ಭೇಟಿ ನೀಡಿದ ಶಾಸಕರು, ಕುಟುಂಬದ ತುರ್ತು ನಿರ್ವಹಣೆಗಾಗಿ ತಮ್ಮ ವೈಯಕ್ತಿಯ ಧನ ಸಹಾಯವನ್ನು ನೀಡಿದರು. ಅಲ್ಲದೇ, ಸರಕಾರದಿಂದ ಪರಿಹಾರಕ್ಕೆ ಅಗತ್ಯ … [Read more...] about ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗೆ ಶಾಸಕ ಸುನೀಲ ಭೇಟಿ
ಗಾಳಿ ಮಳೆ
ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ
ಭಟ್ಕಳ: ಇಷ್ಟುದಿನ ಜನರು ಕೋರೊನಾದಿಂದ ಸಂಕಷ್ಟ ಅನುಭವಿಸುತ್ತಿದ್ದು ಈಗ ವಾತಾವರಣದ ವೈಪರೀತ್ಯದಿಂದ ಉಂಟಾದ ತೌಕ್ತೆ ಹೆಸರಿನ ಚಂಡಮಾರುತದ ಪರಿಣಾಮದಿಂದಾಗಿ ಭಟ್ಕಳದ ಬೈಲೂರಿನ ಕ್ರಷಿಕನೋರ್ವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದ ನೆಂದ್ರಾ ಬಾಳೆ ಗಾಳಿ ಮಳೆಗೆ ಸಂಪೂರ್ಣ ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಹಾಕಿದ ರೈತನಿಗೆ ಲಕ್ಷಾಂತರ ರೂ.ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾದಂತಾಗಿದೆ.ಸತತ ಎರಡನೇ ವರ್ಷ ಚಂಡಮಾರುತದ ಅಬ್ಬರ ಜನರನ್ನು ಕಂಗಾಲಾಗಿಸಿದ್ದು, ಈ ವರ್ಷ … [Read more...] about ಗಾಳಿ ಮಳೆಗೆ ನೆಲಕಚ್ಚಿದ ಬಾಳೆ ಅಂದಾಜು 4-5 ಲಕ್ಷ ಬೆಳೆ ಹಾನಿ