ಹಳಿಯಾಳ:- ಹಳಿಯಾಳದಲ್ಲಿ ಶನಿವಾರ ಭಾರಿ ಗುಡುಗು ಮಿಂಚಿನಿಂದ ಕೂಡಿದ ಮಳೆಗೆ ಓರ್ವ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ಹಳಿಯಾಳ ತಾಲೂಕಿನ ನಿರಲಗಾ ಗ್ರಾಮದ ರೈತ ನರಸಪ್ಪ ಜೈವಂತ ಕದಂ (55) ಸಿಡಿಲಿಗೆ ಪ್ರಾಣ ತೆತ್ತ ರೈತ.ರೈತ ಎಂದಿನಂತೆ ತನ್ನ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತನ್ನ ಸೈಕಲ್ ಮೇಲೆ ಹಿಂತಿರುಗುವಾಗ ಮಾರ್ಗ ಮಧ್ಯದಲ್ಲಿ ಸಿಡಿಲಿಗೆ ಸಿಲುಕಿ ದುರ್ಮರಣ ಹೊಂದಿದ್ದಾನೆ. … [Read more...] about ಸಿಡಿಲಿಗೆ ನಿರಲಗಾ ಗ್ರಾಮದಲ್ಲಿ ಓರ್ವ ರೈತ ಬಲಿ