ಕುಮಟಾ: ಮಳೆಗಾಲದಿಂದ ಹದಗೆಟ್ಟಿದ್ದ ಹೆಗಡೆಗೆ ತೆರಳುವ ರೈಲ್ವೇ ಗೇಟ್ ಸಮೀಪದ ಎಡಭಾಗದಿಂದ ಸಾರಿಂಗ ದೇವಸ್ಥಾನದ ಎದುರಿನ ರಸ್ತೆಯನ್ನು ಗುತ್ತಿಗೆದಾರ ಗಣೇಶ ದೇವಪ್ಪ ನಾಯ್ಕ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ನಿರ್ಮಿಸಿಕೊಟ್ಟು ಸಮಾಜದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.ಕುಮಟಾದಿಂದ ಹೆಗಡೆಗೆ ತೆರಳುವ ರೈಲ್ವೇ ಗೇಟ್ನಿಂದ ಸಾರಿಂಗ ದೇವಸ್ಥಾನದ ಎದರಿನ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿದು, ರಸ್ತೆಯ ಮಣ್ಣು … [Read more...] about ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ಥಿ;ಸಾರ್ವಜನಿಕರಿಂದ ಶ್ಲಾಘನೆ