ಗೋಕರ್ಣ : ಗೋಕರ್ಣ ಭಾಗದ ಕಡಲತೀರಗಳ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರು ಜೀವ ಕಳೆದುಕೊಳ್ಳುತ್ತಿರುವುದುದನ್ನು ಗಂಭಿರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅಂತಹ ಸ್ಥಳಗಳಲ್ಲಿ ಪ್ರವಾಸಿಗರ ಮೇಲೆ ನಿಗಾ ಇಡಲು ಡ್ರೋಣ್ ಕ್ಯಾಮೆರಾ ನೀಡಿ ನೂತನ ವ್ಯವಸ್ಥೆ ಜಾರಿಗೊಳಿಸಿದ್ದಾರೆ.ಎಸ್ ಪಿ. ತಮ್ಮ ಕಚೇರಿಯ ತಂತ್ರಜ್ಞರ ತಂಡ ಕಳುಹಿಸಿ, ಆ ತಂಡದವರು ಪಿ.ಎಸ್.ಐ ನವೀನ ನಾಯ್ಕ … [Read more...] about ಕಡಲ ಅಪಾಯಕಾರಿ ಸ್ಥಳ : ಡ್ರೋಣ್ ಕಣ್ಗಾವಲ ಹೊಸ ವ್ಯವಸ್ಥೆ