ಹಳಿಯಾಳ: ಸರ್ಕಾರದ ಅನುದಾನಗಳನ್ನು ಕೇವಲ ಒಂದು ಪಕ್ಷಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲಾ ವರ್ಗದ ಬಡವರಿಗೆ ನೀಡುವ ಕೆಲಸ ಸ್ಥಳೀಯ ಅಧಿಕಾರಿಗಳು ಮಾಡಬೇಕು. ಇದರಲ್ಲಿ ಜನಪ್ರತಿನಿಧಿಗಳು ಪಕ್ಷದ ಜನರು ಎಂದು ಗುರುತಿಸಿ ಹಸ್ತಕ್ಷೇಪ ಮಾಡಬಾರದು ಇಲ್ಲವಾದಲ್ಲಿ ಬಡವರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಹಳಿಯಾಳ ಜೋಯಡಾ ಕ್ಷೇತ್ರದ ಶಾಸಕ ಆರ್ ವ್ಹಿ ದೇಶಪಾಂಡೆ ಹೇಳಿದರು.ಸೋಮವಾರ ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯಲ್ಲಿ … [Read more...] about ಸರ್ಕಾರದ ಅನುದಾನ ಒಂದೇ ಪಕ್ಷಕ್ಕೆ ಸೀಮೀತವಾಗಬಾರದು; ಮಾಜಿ ಸಚೀವ ಆರ್ವಿ.ದೇಶಪಾಂಡೆ