ಹಳಿಯಾಳ:- ತಾಲೂಕಿನ ದುಸಗಿ ಗ್ರಾಮದಿಂದ ಅಳ್ನಾವರ ಎನ್ಇಎಸ್ ಹೈಸ್ಕೂಲ್ ಕೂಡುವ ರಸ್ತೆ ನಿರ್ಮಾಣ ಕಾಮಗಾರಿಗೆ ಉಂಟಾಗಿರುವ ತಕರಾರನ್ನು ಬಗೆಹರಿಸಿ ಗ್ರಾಮಸ್ಥರಿಗೆ ರಸ್ತೆ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕೆಂದು ದುಸಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಅವರಿಗೆ ಹಾಗೂ ಶಾಸಕ ಆರ್ ವಿ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ದುಸಗಿ ಗ್ರಾಮದ ರಹವಾಸಿ ಕೊಡಳ್ಳಿಯವರ ಬ್ಲಾಕ್ ನಂಬರ 153 ರಿಂದ ಅಳ್ನಾವರ ಎನ್ಇಎಸ್ … [Read more...] about ದುಸಗಿ ಗ್ರಾಮದಿಂದ ಅಳ್ನಾವರ ಕೂಡುವ ರಸ್ತೆ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರ ಮನವಿ