ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗವತಿ ಗ್ರಾಮದಲ್ಲಿ ರಾಣಿ ಚೆನ್ನಮ್ಮ ಫೌಂಡೇಶನ ವತಿಯಿಂದ ಮೂರು ತಿಂಗಳಿನಿಂದ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಮುಕ್ತಾಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಇದರಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಎಸ್ ಎಲ್ ಘೋಟ್ನೆಕರ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಕುಬಾಯಿ ಅಂಬಾಜಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಜೆ ಕೆ ದೇಸಾಯಿ ಹಾಗು ಕೆನರಾ ಬ್ಯಾಂಕಿನ ಕೌನ್ಸಿಲರ್ ಆದ ಶ್ರೀ … [Read more...] about ಭಾಗವತಿಯಲ್ಲಿ ಹೊಲಿಗೆ ತರಬೇತಿ ಮುಕ್ತಾಯ.