ಕಾರವಾರ:ಯುವ ಜನತೆ ಸಂಸ್ಕøತಿಯನ್ನು ಮರೆಯುತ್ತಿದ್ದು, ಬಾಲ್ಯದಲ್ಲಿಯೇ ಪರಂಪರೆಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಶಫಿ ಸದುದ್ದೀನ್ ಹೇಳಿದರು ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ -2017 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರಾದವರು ಇಂದು ಸಮಾಜದಲ್ಲಿ ವಿವಿಧ ಪಾತ್ರವನ್ನು … [Read more...] about ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ
ಘಟಕ
ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ದಾಂಡೇಲಿ:ನಗರದ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗಾಂಧಿನಗರದ ದಲಿತ ದೇವು ಗೊಲ್ಲಪಲ್ಲಿಯವರ ಮನೆಯಲ್ಲಿ ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ