ಹಳಿಯಾಳ : ರಸ್ತೆಯ ಮೇಲೆ ಬಾಗಿದ ಮರಕ್ಕೆ ತಾಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯಿಂದ ಕೆಳಗೆ ಬಿದ್ದ ಚಾಲಕ ಲಾರಿಯ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ದುರ್ಘಟನೆ ಹಳಿಯಾಳ ತಾಲೂಕಿನ ಹೊಸ ಹಡಗಲಿ ಸಮೀಪದ ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ವಿಶಾಲ ಭೀಮಾಜಿ ಮುನವಳ್ಳಿ(24) ಮೃತ ಯುವ ಚಾಲಕನಾಗಿದ್ದು ಪಟ್ಟಣದ ಕಸಬಾಗಲ್ಲಿ ನಿವಾಸಿಯಾಗಿದ್ದಾನೆ. ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಹಡಗಲಿ ಸಮೀಪದ … [Read more...] about ಲಾರಿಯಿಂದ ಕೆಳಗೆ ಬಿದ್ದ ಚಾಲಕ, ಲಾರಿಯ ಚಕ್ರಕ್ಕೆ ಸಿಲುಕಿ ದಾರುಣ ಸಾವು