ಹಳಿಯಾಳ:- ಕುಣಬಿ ಸಮಾಜದ ಭಿನ್ನ ಸಂಸ್ಕøತಿ, ಆಚರಣೆ, ಆಹಾರ ಉತ್ಪನ್ನಗಳನ್ನು ಪರಿಚಯಿಸುವುದರ ಮೂಲಕ ಸಮಾಜದ ಶ್ರೇಯೋಭಿವದ್ಧಿಗಾಗಿ ಶ್ರಮಿಸುತ್ತಿರುವ ಜೊಯಡಾ ತಾಲೂಕಿನ ಡೇರೆಯ ಜಯಾನಂದ್ ಡೇರೇಕರ್ ರವರು ಖ್ಯಾತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ "ಚೇಂಜ್ ಮೇಕರ್ಸ್-21" ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ಹಳಿಯಾಳ-ಜೋಯಿಡಾ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.ಬುಡಕಟ್ಟು ಜನಾಂಗದ ಸಬಲೀಕರಣ ಹಾಗೂ ಉನ್ನತಿಗಾಗಿ ಅವರ ಪರಿಶ್ರಮ ಪ್ರಯತ್ನಗಳು ಹೀಗೆಯೇ … [Read more...] about ಜಯಾನಂದ ಡೆರೆಕರ್ ಅವರಿಗೆ ಚೇಂಜ್ ಮೇಕರ್ಸ್-21 ಪ್ರಶಸ್ತಿ-ಶಾಸಕ ಆರ್ ವಿ ದೇಶಪಾಂಡೆ ಅಭಿನಂದನೆ.