ಹಳಿಯಾಳ:- ದಾಂಡೇಲಿ ನಗರದಿಂದ 5 ಕೀಮಿ ಅಂತರದಲ್ಲಿರುವ ಜೋಯಿಡಾ ತಾಲೂಕಿನ ವ್ಯಾಪ್ತಿಗೆ ಬರುವ ಮೌಳಂಗಿಯಲ್ಲಿರುವ “ಇಕೋ ಪಾರ್ಕ” ಹೆಸರು ಬದಲಾಯಿಸಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಪಾರ್ಕ ಎಂದು ಹೆಸರು ಇಡುವಂತೆ ಡಾ.ಬಿ.ಆರ್.ಅಂಬೇಡ್ಕರ್ ನವ ಯುವಕ ಮಂಡಳದವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರಿಗೆ ಮನವಿ ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ. ಮನವಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿರುವ ಈ ಪಾರ್ಕಿಗೆ ಯಾವುದೋ ಒಂದು ಇಕೋ … [Read more...] about ದಾಂಡೇಲಿಯ ಮೌಳಂಗಿ ಇಕೋ ಪಾರ್ಕಿಗೆ – “ಛತ್ರಪತಿ ಶಿವಾಜಿ ಮಹಾರಾಜ” ಹೆಸರಿಡಲು ಯುವಕ ಮಂಡಳ ಆಗ್ರಹ