ಧಾರವಾಡ :- ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71ಯುವಮೋರ್ಚಾ ಘಟಕದ ವತಿಯಿಂದ ಹಿಂದೂ ಹೃದಯ ಸಾಮ್ರಾಟ್ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ನಿಮಿತ್ತ ಇಂದು ಧಾರವಾಡದ ಪ್ರಸಿದ್ಧ ಛತ್ರಪತಿ ಶಿವಾಜಿ ವೃತ್ತ ವನ್ನು ಯುವಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಸ್ವಚ್ಚ ಗೊಳಿಸಲಾಯಿತು.ಯುವಧುರಿಣರಾದ ಸಂಕಲ್ಪ ಶೆಟ್ಟರ್ ಅವರು ಸ್ವಚ್ಚ ಭಾರತ ಅಭಿಯಾನದಲ್ಲಿ ಭಾಗವಹಿಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.ಈ … [Read more...] about ಧಾರವಾಡದ ಬಿಜೆಪಿ ಯುವಮೋರ್ಚಾ ಘಟಕದಿಂದ *ಸ್ವಚ್ಚ ಸಂಡೇ ಅಭಿಯಾನ*
ಛತ್ರಪತಿ ಶಿವಾಜಿ
ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ
ಹಳಿಯಾಳ:- ಪ್ರಪಂಚದಲ್ಲಿ ಪರೋಪಕಾರಕ್ಕಿಂತ ಶ್ರೇಷ್ಠ ಧರ್ಮ ಮತ್ತೋಂದಿಲ್ಲ ಈ ನಿಟ್ಟಿನಲ್ಲಿ ಶ್ರೀ ಛತ್ರಪತಿ ಶಿವಾಜಿ ಮತ್ತು ಶ್ರೀ ಭಗತಸಿಂಗ ಸೇವಾ ಸಂಘಗಳು ಹಾಗೂ ಹಳಿಯಾಳ ತಾಲೂಕಾ ಗೆಳೆಯರ ಬಳಗದವರು ಮಾಡುತ್ತಿರುವ ಸಮಾಜ ಸೇವೆ ಅಭಿನಂದನಾರ್ಹ ಎಂದು ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ, ಮರಾಠಾ ಜಗದ್ಗುರುಗಳಾದ, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜರು ಹೇಳಿದರು.ಹಳಿಯಾಳ ತಾಲೂಕಿನವರಾದ ಸುಮಾರು 350ಕ್ಕೂ ಅಧಿಕ ಕುಟುಂಬಗಳು ಬೆಂಗಳೂರಿನ ಕೆಂಗೇರಿ … [Read more...] about ಕೆಂಗೇರಿ ಉಪನಗರ ನಿವಾಸಿಗಳಿಂದ ಹಳಿಯಾಳದ ನೆರೆ ಸಂತ್ರಸ್ಥರಿಗೆ 2.5ಲಕ್ಷ ಪರಿಹಾರ ವಿತರಣೆ- ಮರಾಠಾ ಜಗದ್ಗುರು, ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ ಉಪಸ್ಥಿತಿ