ಬೆಂಗಳೂರು :- ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಈರಣ್ಣ_ಕಡಾಡಿ ಹಾಗೂ ಅಶೋಕ್_ಗಸ್ತಿ ಅವರಿಗೆ ಇಂದು ರಾಜ್ಯ ಬಿಜೆಪಿ ಕಾರ್ಯಾಲಯವಾದ ಜಗನ್ನಾಥ_ಭವನದಲ್ಲಿ ರಾಜ್ಯಾಧ್ಯಕ್ಷರಾದ_ನಳಿನ್ #ಕುಮಾರ್_ಕಟೀಲ್ ಅವರು ಬಿ_ಫಾರ್ಮ್_ನೀಡಿದರು.ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಮತ್ತು ಇತರ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. … [Read more...] about ರಾಜ್ಯಸಭಾ_ಚುನಾವಣೆಗೆ_ಸ್ಪರ್ಧೆ ಈರಣ್ಣ ಹಾಗೂ ಅಶೋಕ ಅವರಿಗೆ ಬಿಫಾರ್ಮ ನೀಡಿದ ರಾಜ್ಯಾಧ್ಯಕ್ಷರು.