ಯಲ್ಲಾಪುರ: ಸರಕಾರ, ವೈದ್ಯರು ಕೋರೋನಾ ವೈರಸ್ ಹರಡದಂತೆ ಹರಸಾಹಸ ಪಟ್ಟು ಸೋಂಕೀತರನ್ನು ಗುರುತಿಸಿ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುತ್ತಿದ್ದಾರೆ. ಆದರೆ ಸಾರ್ವಜನಿಕರು ಕೋರೋನಾ ವೈರಸ್ ಕುರಿತು ಗಂಭೀರವಾಗಿ ಪರಿಗಣಿಸದೇ ಮಾಸ್ಕ ಧರಿಸದೇ ಬೇಕಾಬಿಟ್ಟಿ ತಿರುಗಾಡುವದರಿಂದ ಅದರ ನಿಯಂತ್ರಣ ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ತಹಶೀಲ್ದಾರ ಗಣಪತಿ ಶಾಸ್ತಿç ಹೇಳಿದರು.ಅವರು ಮಂಗಳವಾರ ತಾಲೂಕಾ ಕಛೇರಿಯಲ್ಲಿ ಕೊವಿಡ್-೧೯ ಕುರಿತಾಗಿ ಕರೆದಿದ್ದ ಧಾರ್ಮಿಕ … [Read more...] about ಜನತೆ ಕೊರೊನಾ ವೈರಸ್ನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇಲಾಖೆಯೊಂದಿಗೆ ಸಹಕರಿಸುತ್ತಿಲ್ಲ ತಹಶೀಲ್ದಾರ ಗಣಪತಿ ಶಾಸ್ತಿç ಅಸಮಾಧಾನ.