ಕಾರವಾರ:ನಾಗರಮುಡಿ ಜಲಪಾತದಲ್ಲಿ ಗೋವಾದ ಆರು ಪ್ರವಾಸಿಗರು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾರವಾರದ ಜನತೆಯನ್ನು ನಿಂದಿಸಿದ್ದಾರೆ. ಈ ಸಂಬಂಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಹಿಳೆ ವಿರುದ್ದ ದೂರು ನೀಡಿದರು. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಕಾಣಕೋಣದ ಅಂಜಲಿನಾ ಫನಾಂಡಿಸ್ ಎಂಬಾಕೆ ಕಾರವಾರದ ಜನರು ಡ್ಯಾಂ ನೀರನ್ನು ಬಿಟ್ಟು ಗೋವಾದವರನ್ನು ಕೊಂದಿದ್ದಾರೆ ಎಂದು ಬರೆದಿದ್ದಾರೆ. ಈ … [Read more...] about ಸಾಮಾಜಿಕ ತಾಣಗಳಲ್ಲಿ ಕಾರವಾರ ಜನತೆ ವಿರುದ್ದ ಅವಹೇಳನಕಾರಿ ಹೇಳಿಕೆ; ಗೋವಾ ಮಹಿಳೆ ವಿರುದ್ದ ದೂರು